ಕರ್ನಾಟಕ

karnataka

By

Published : Feb 19, 2021, 3:38 PM IST

ETV Bharat / videos

ಕಸಾಪ ಭ್ರಷ್ಟಾಚಾರ ಮುಕ್ತಗೊಳಿಸಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ರಾಜಶೇಖರ ಮುಲಾಲಿ

ಕೊಪ್ಪಳ: ನಿವೃತ್ತರ ತವರು ಮನೆ, ಗಂಜಿ ಕೇಂದ್ರದಂತಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಉದ್ದೇಶದೊಂದಿಗೆ ಈ ಬಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟಗಾರನಾಗಿರುವ ನಾನು ಭ್ರಷ್ಟಾಚಾರ ಮುಕ್ತ ಕಸಾಪ ಮಾಡುವ ಉದ್ದೇಶ ಹೊಂದಿದ್ದೇನೆ ಎಂದರು.

ABOUT THE AUTHOR

...view details