ಕರ್ನಾಟಕ

karnataka

By

Published : Sep 28, 2020, 12:59 PM IST

ETV Bharat / videos

ಕರ್ನಾಟಕ ಬಂದ್​: ವಿವಿಧ ಸಂಘಟನೆಗಳಿಂದ ಟೌನ್ ಹಾಲ್ ಬಳಿ ಬೃಹತ್​ ಪ್ರತಿಭಟನೆ

ಬೆಂಗಳೂರು: ಕೇಂದ್ರ, ರಾಜ್ಯ ಸರ್ಕಾರಗಳ ಮಸೂದೆಗಳ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ ಪ್ರಯಕ್ತ ನಗರದ ಟೌನ್ ಹಾಲ್ ಬಳಿ ವಿವಿಧ ಸಂಘಟನೆಗಳು ಬೃಹತ್​ ಪ್ರತಿಭಟನೆ ನಡೆಸಿದವು. ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​, ಕೇಂದ್ರ, ರಾಜ್ಯ ಸರ್ಕಾರಗಳ ಕೃಷಿ ಸಂಬಂಧಿತ ಮಸೂದೆಗಳು ರೈತರನ್ನ ದಿವಾಳಿ ಮಾಡುತ್ತವೆ. ಕಾರ್ಪೋರೇಟ್​ ಕಂಪನಿಗಳ ಮೂಲಕ ದರೋಡೆ ಮಾಡಿಸಿ ರೈತರಿಗೆ ವಂಚಿಸುವ ಹುನ್ನಾರ ಇದರ ಹಿಂದೆ ಇದೆ ಎಂದು ದೂರಿದರು.

ABOUT THE AUTHOR

...view details