ಕರ್ನಾಟಕ

karnataka

ETV Bharat / videos

ಪಾಳು ಬಾವಿಗೆ ಬಿದ್ದ ಹಸುವಿನ ರಕ್ಷಣೆ ಮಾಡಿದ ಕೋಟೆ ನಾಡಿನ ಯುವಕರು

By

Published : Sep 9, 2019, 7:27 PM IST

ಚಿತ್ರದುರ್ಗ: ಕೇಸರಿ ಯುವಪಡೆ ಕಾರ್ಯಕರ್ತರು 35 ಅಡಿ ಆಳದ ಪಾಳು ಬಾವಿಗೆ ಬಿದ್ದಿದ್ದ ಹಸುವಿನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಯುವಕರ ಈ ಸಮಾಜಮುಖಿ ಕಾರ್ಯ ಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details