ಕರ್ನಾಟಕ

karnataka

By

Published : Feb 21, 2020, 4:10 PM IST

ETV Bharat / videos

ತಾರಕಕ್ಕೇರಿದ 'ಉತ್ತರಾಧಿಕಾರಿ' ವಿವಾದ: ಖಾಕಿ ಸರ್ಪಗಾವಲಲ್ಲಿ 'ಮೂರು ಸಾವಿರ ಮಠ'!

ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ತಾರಕಕ್ಕೇರಿದ್ದು, ಭಾನುವಾರದ ಸತ್ಯಶೋಧನ ಸಭೆಗೂ ಮೊದಲೇ ಮಠದ ಆವರಣದಲ್ಲಿ ಹೈಡ್ರಾಮಾ ಆರಂಭವಾಗಿದೆ. ಸದ್ಯ ಪೊಲೀಸ್ ಭದ್ರೆತೆಯಲ್ಲಿರುವ ಮಠದಂಗಳದಲ್ಲಿ ಸಭೆ ನಡೆಯುತ್ತಾ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ABOUT THE AUTHOR

...view details