ಕರ್ನಾಟಕ

karnataka

By

Published : Nov 29, 2019, 1:33 PM IST

ETV Bharat / videos

ಕ್ಷುಲ್ಲಕ ಕಾರಣಕ್ಕೆ ಹಾರಿಹೋಯ್ತು ವ್ಯಕ್ತಿಯ ಪ್ರಾಣ..

ಅದು ಕಗ್ಗತ್ತಲ ರಾತ್ರಿ. ಎಲ್ಲರೂ ಮಲಗಿದ್ರು. ವಿದ್ಯುತ್ ಸಂಪರ್ಕವೂ ಕಡಿತವಾಗಿತ್ತು. ಏರಿಯಾ ಫುಲ್ ಸೈಲೆಂಟಾಗಿತ್ತು. ಆದರೆ, ಬೆಳಗ್ಗೆ ಏಳುವ ವೇಳೆಗೆ ಸುಪ್ರಭಾತ ಕೇಳುವ ಬದಲು ಜನರ ಬಾಯಲ್ಲಿ ಆ ಬಾವಿಯಲ್ಲಿ ಬಿದ್ದ ಶವದ ಬಗ್ಗೆ ಮಾತುಕತೆ ನಡೀತಿತ್ತು..

ABOUT THE AUTHOR

...view details