ಕರ್ನಾಟಕ

karnataka

By

Published : Oct 17, 2020, 7:51 PM IST

Updated : Oct 18, 2020, 9:20 AM IST

ETV Bharat / videos

ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡ ಪ್ರತ್ಯಕ್ಷ: ಅರಣ್ಯ ಇಲಾಖೆಯಿಂದ ರಕ್ಷಣೆ

ಭಟ್ಕಳ(ಉತ್ತರಕನ್ನಡ): ಭಟ್ಕಳ ತಾಲೂಕು ಪಂಚಾಯಿತಿ ಎದುರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಚರಂಡಿಯಲ್ಲಿ ಉಡವೊಂದು ಪ್ರತ್ಯಕ್ಷವಾಗಿದೆ. ಅಂಜುಮಾನ್ ಗುಡ್ಡದ ಅರಣ್ಯ ಪ್ರದೇಶದಿಂದ ನಾಡಿಗೆ ಬಂದ ಉಡವನ್ನು ಗಮನಿಸಿದ ಸಾರ್ವಜನಿಕರೊಬ್ಬರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಉಡ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
Last Updated : Oct 18, 2020, 9:20 AM IST

ABOUT THE AUTHOR

...view details