ಕರ್ನಾಟಕ

karnataka

By

Published : Jul 25, 2020, 3:33 PM IST

ETV Bharat / videos

ಕೊರೊನಾ ಬಗ್ಗೆ ಭಯ ಬೇಡ, ಜಾಗೃತರಾಗಿರಿ - ಶಾಸಕ ಸಿ ಎಂ ಉದಾಸಿ

ನಾಗರ ಪಂಚಮಿಯ ದಿನದಂದು ಶಾಸಕ ಸಿ ಎಂ ಉದಾಸಿ ಅವರು ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾನಗಲ್ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಅನಾವ್ಯಶ್ಯಕವಾಗಿ ಹೊರ ಬರದೆ ಜಾಗೃತರಾಗಿರಬೇಕು. ಕೊರೊನಾ ಬಗೆಗೆ ಭಯ ಬೇಡ, ಜಾಗೃತರಾಗಿರಿ. ಕೊರೊನಾ ವಾರಿಯರ್ಸ್ಹ ಹಬ್ಬ ಹರಿ-ದಿನಗಳನ್ನೆದೆ ನಮ್ಮ ಜೀವ ರಕ್ಷಣೆಗಾಗಿ ಕೆಲಸ ಮಾಡುತಿದ್ದಾರೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಕೊರೊನಾ ವಾರಿಯರ್ಸ್​ಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details