ಕರ್ನಾಟಕ

karnataka

By

Published : Sep 30, 2019, 4:55 PM IST

ETV Bharat / videos

ಗೋಕಾಕ್‌ ನಗರಸಭೆ ಪೌರಾಯುಕ್ತರಿಗೆ ಲಖನ್‌ ಜಾರಕಿಹೊಳಿ ತರಾಟೆ!

ನಗರದಲ್ಲಿ ಡೆಂಘೀ ಜ್ವರದ ಪ್ರಕರಣಗಳು ವಿಪರೀತವಾಗಿದ್ದು, ನಗರದಾದ್ಯಂತ ಸ್ವಚ್ಛತೆ ಹಾಗೂ ಪ್ರತಿದಿನ ಪಾಗಿಂಗ್ ವ್ಯವಸ್ಥೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಸೂಚಿಸಿದ್ದಾರೆ. ನಗರಸಭೆ ಕಾರ್ಯಾಲಯಕ್ಕೆ ಧಿಡೀರ್ ಭೇಟಿ ನೀಡಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ನಗರದಲ್ಲಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ತಿಳಿಸಿದ್ದಾರೆ.

ABOUT THE AUTHOR

...view details