ಕರ್ನಾಟಕ

karnataka

ಕರ್ನಾಟಕ ಬಂದ್ : ಕೆಆರ್ ಮಾರ್ಕೆಟ್‌ನಲ್ಲಿ ಸಹಜ ಸ್ಥಿತಿ.. ಪೊಲೀಸ್ ಕಣ್ಗಾವಲು

By

Published : Dec 5, 2020, 7:40 AM IST

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕರ್ನಾಟಕ ಬಂದ್​​​ಗೆ ಕರೆ ನೀಡಿರುವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಕಠಿಣ ನಿಯಮಗಳನ್ನ ಹೊರಡಿಸಲಾಗಿದೆ. ಸದ್ಯ ಕೆ ಆರ್ ಮಾರ್ಕೆಟ್​​​ ಬಳಿ ಪ್ರತಿ ದಿನದಂತೆ ವ್ಯಾಪಾರ, ವಹಿವಾಟು ಆರಂಭವಾಗಿದೆ. ಕನ್ನಡ ಪರ ಸಂಘಟನೆಯವರು ಬಲವಂತವಾಗಿ ಬಂದ್ ನಡೆಸಲು ಅವಕಾಶವಿಲ್ಲ. ಹೀಗಾಗಿ ಮುಂಜಾನೆ ವ್ಯಾಪಾರ, ವಹಿವಾಟುಗಳಿಗೆ ತೊಂದರೆಯಾಗಬಹುದೆಂದು ಮಾರುಕಟ್ಟೆ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ.

ABOUT THE AUTHOR

...view details