ಕರ್ನಾಟಕ

karnataka

ETV Bharat / videos

ಮಕ್ಕಳ ಕೊರತೆಯೋ? ಇಚ್ಛಾ ಶಕ್ತಿ ಕೊರತೆಯೋ? ಸರ್ಕಾರಿ ಶಾಲೆಗಳಿಗೆ ಬಿತ್ತು ಬೀಗ!

By

Published : Jul 29, 2019, 9:43 PM IST

ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಲ್ಲೆಡೆ.. ಎಲ್ಲರಿಗೂ ಶಿಕ್ಷಣ.. ಎನ್ನುವುದು ರಾಜ್ಯ ಸರ್ಕಾರದ ಧ್ಯೇಯ. ಆದರೆ ಈ ಧ್ಯೇಯ ಅದೇಕೋ ಕೊಡಗು ಜಿಲ್ಲೆಗೆ ಮಾತ್ರ ಹೊಂದಿಕೊಳ್ಳುತ್ತಿಲ್ಲ. ಪ್ರಕೃತಿ ವಿಕೋಪದ ಕಾರಣವೋ, ಜನರಿಗೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವೋ ಗೊತ್ತಿಲ್ಲ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿವೆ.

ABOUT THE AUTHOR

...view details