ಕರ್ನಾಟಕ

karnataka

By

Published : Sep 5, 2020, 8:36 PM IST

ETV Bharat / videos

ಸಚಿವರು ಬರೀ ಕಾಲಿನಲ್ಲಿ, ಶಾಸಕರು ಶೂ ಧರಿಸಿಯೇ ಪೂಜೆಯಲ್ಲಿ ಭಾಗಿ - ವಿಡಿಯೋ

ಮೈಸೂರು : ಜಾನುವಾರುಗಳಿಗೆ ಸುಸಜ್ಜಿತ ಸಂಚಾರಿ ಪಶು ಚಿಕಿತ್ಸಾ ಆ್ಯಂಬುಲೆನ್ಸ್‌ ಸೇವೆ ಉದ್ಘಾಟನೆಗೂ ಮುನ್ನ ನಡೆದ ಪೂಜೆ ವೇಳೆ ಸಚಿವ ಎಸ್‌ ಟಿ ಸೋಮಶೇಖರ್‌ ಶೂ ಬಿಟ್ಟಿದ್ರೆ, ಶಾಸಕ ಎಲ್‌. ನಾಗೇಂದ್ರ ಶೂ ಧರಿಸಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಘಟನೆ ಇಂದು ಜಿಲ್ಲಾ ಪಂಚಾಯತ್ ಆವರಣದಲ್ಲಿ ನಡೆದಿದೆ. ಜಾನುವಾರುಗಳಿಗೆ ತುರ್ತು ಚಿಕಿತ್ಸೆಗಾಗಿ ಸುಸಜ್ಜಿತ ಚಿಕಿತ್ಸಾ ಸೌಲಭ್ಯಯುಳ್ಳ ಆ್ಯಂಬುಲೆನ್ಸ್ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವ ಮುನ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶಾಸಕರ ಈ ನಡೆ ಸಚಿವರಿಗೆ ಇರಿಸುಮುರಿಸು ತರಿಸಿತು.

ABOUT THE AUTHOR

...view details