ಕರ್ನಾಟಕ

karnataka

By

Published : Aug 20, 2019, 2:46 PM IST

ETV Bharat / videos

ನನಗೆ ಸಚಿವ ಸ್ಥಾನದ ನಿರೀಕ್ಷೆ ಇಲ್ಲ, ಮೊದಲು ಶಾಸಕನಾಗಬೇಕು ಅಷ್ಟೇ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ನಾನಗೆ ಸಚಿವ ಸ್ಥಾನದ ನಿರೀಕ್ಷೆ. ಮೊದಲು ಶಾಸಕನಾಗಬೇಕು ಎನ್ನುವುದಷ್ಟೇ ನನ್ನ ಮುಂದಿರುವ ವಿಚಾರ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ. ರಾಜಭವನದಲ್ಲಿ ಈಟಿವಿ ಭಾರತ್ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಅನುಭವಿಗಳು ಮತ್ತು ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಸಣ್ಣಪುಟ್ಟ ಅಸಮಾಧಾನ ಇದ್ದೇ ಇರಲಿದೆ. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಣಕ್ಯರಿದ್ದಂತೆ. ಎಲ್ಲವನ್ನೂ ಅವರು ನಿಭಾಯಿಸಲಿದ್ದಾರೆ. ಒಳ್ಳೆಯ ಆಡಳಿತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details