ಕರ್ನಾಟಕ

karnataka

By

Published : Oct 17, 2019, 7:50 PM IST

ETV Bharat / videos

ನೆರೆಯಿಂದಾಗಿ ಬೀದಿಗೆ ಬಂದ ಸಂತ್ರಸ್ತರು... ಕೇಳೋರಿಲ್ಲ ಇವರ ಗೋಳು!

ನೆರೆಯಿಂದಾಗಿ ರಾಜ್ಯದ ಕೆಲ ಜಿಲ್ಲೆಗಳು ನೆಲಕಚ್ಚಿ ಹೋಗಿವೆ. ಪ್ರವಾಹದಿಂದಾಗಿ ಮನೆ-ಮಠ ಕಳೆದುಕೊಂಡು ಜನ ಪರದಾಡುತ್ತಿದ್ದರೂ, ಅವರಿಗೆ ಆಡಳಿತ ವರ್ಗ ಚಿಲ್ಲರೆ ಹಣ ನೀಡಿ ಕೈ ತೊಳೆದುಕೊಂಡಿದ್ದು, ಸರ್ಕಾರದ ನಿರ್ಲಕ್ಷ್ಯದಿಂದ ಸಂತ್ರಸ್ತರ ಬದುಕು ಬೀದಿಗೆ ಬಂದು ನಿಂತಿದೆ.

ABOUT THE AUTHOR

...view details