ಕರ್ನಾಟಕ

karnataka

By

Published : Aug 9, 2019, 10:50 PM IST

ETV Bharat / videos

ಕೊಡಗಿನಲ್ಲಿ ಮಳೆ ಗಂಡಾಂತರ... ವಾಣಿಜ್ಯ ಕೇಂದ್ರ ಕುಶಾಲನಗರ ಜಲಾವೃತ

ಕೊಡಗು: ವರುಣನ ಅಬ್ಬರಕ್ಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಕುಶಾಲನಗರದ ಬಡಾವಣೆ ಬಹುತೇಕ ಮುಳುಗಡೆ ಆಗಿದೆ. ವಿರಾಜಪೇಟೆ, ನಾಪೋಕ್ಲು, ಭಾಗಮಂಡಲ, ಪುಷ್ಪಗಿರಿ ಹಾಗೂ ಬ್ರಹ್ಮಗಿರಿ ಭಾಗದಲ್ಲಿ ವಿಪರೀತ ಮಳೆ ಆಗುತ್ತಿರುವ ಪರಿಣಾಮ ಕಾವೇರಿ ನದಿ ಪಾತ್ರದಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕುಶಾಲನಗರ ಸುತ್ತಮುತ್ತಲ ಗ್ರಾಮಗಳಿಗೂ ನೀರು ನುಗ್ಗಿದ್ದು, ಜನ ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ABOUT THE AUTHOR

...view details