ಕರ್ನಾಟಕ

karnataka

ETV Bharat / videos

ವಿಮಾ ಕಂಪನಿ ವಿರುದ್ಧ ರೈತನ ಸಮರ: ₹1 ಲಕ್ಷ ಅಧಿಕ ಪರಿಹಾರ ನೀಡಲು ಕೋರ್ಟ್‌ ತಾಕೀತು!

By

Published : Feb 5, 2020, 3:46 PM IST

ರೈತರು ಇತ್ತೀಚೆಗೆ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಬೆಳೆ ಹಾನಿಯಿಂದ ಉಂಟಾಗುವ ನಷ್ಟ ತಡೆಯುವ ಸಲುವಾಗಿ ವಿಮೆ ಮಾಡಿಸಿ ಮುಂಜಾಗ್ರತೆ ವಹಿಸುತ್ತಿದ್ದಾರೆ. ಕೆಲ ವಿಮಾ ಕಂಪನಿಗಳು ಬೆಳೆ ಹಾನಿ ಪರಿಹಾರ ನೀಡದೇ ರೈತರನ್ನ ಸತಾಯಿಸುತ್ತವೆ. ಆದರೆ, ಇಲ್ಲೊಬ್ಬ ರೈತ ಸತತ ಹೋರಾಟ ನಡೆಸಿ ವಿಮಾ ಕಂಪನಿಯೊಂದರ ವಿರುದ್ಧ ಜಯ ಸಾಧಿಸಿದ್ದಾನೆ.

ABOUT THE AUTHOR

...view details