ಕರ್ನಾಟಕ

karnataka

ETV Bharat / videos

ರೈತರೇ ಎಚ್ಚರ ಎಚ್ಚರ! ರಾಜ್ಯಕ್ಕೆ ಎಂಟ್ರಿ ಕೊಡ್ತಿವೆ ನಕಲಿ ಕ್ರಿಮಿ ನಾಶಕಗಳು

By

Published : Oct 4, 2019, 11:24 PM IST

ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಒಂದಲ್ಲೊಂದು ರೀತಿಯ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಈ ಸಾಲಿಗೆ ಇದೀಗ ಕ್ರಿಮಿನಾಶಕವೂ ಸೇರಿದೆ. ಇಲ್ಲೊಂದು ಕಡೆ ಕಂಪನಿಯೊಂದು ನೀಡಿದ ಔಷಧಿಗೆ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆಯಂತೆ.

ABOUT THE AUTHOR

...view details