ಕರ್ನಾಟಕ

karnataka

By

Published : Feb 11, 2020, 3:03 PM IST

ETV Bharat / videos

ಕೇವಲ 12 ಗಂಟೆಗಳಲ್ಲಿ 110 ಕಿ.ಮೀ.ದೂರ ಕ್ರಮಿಸಿದ ಎತ್ತುಗಳು

ಜೋಯಿಡಾ ತಾಲೂಕಿನ‌ ಪ್ರಸಿದ್ಧ ಉಳವಿ ಜಾತ್ರೆ ಮುಗಿಸಿದ ಎತ್ತುಗಳು 12 ಗಂಟೆಗಳಲ್ಲಿ 110 ಕಿ.ಮೀ ದೂರದ ಧಾರವಾಡಕ್ಕೆ ಆಗಮಿಸಿವೆ. ಧಾರವಾಡದ ಗುಲಗಂಜಿಕೊಪ್ಪದ ಕೊಪ್ಪದ ಕೇರಿ ನಿವಾಸಿ ಈರಪ್ಪ ಗುರಪ್ಪ ಹೂಗಾರ ಎಂಬ ರೈತನಿಗೆ ಸೇರಿದ ಜೋಡಿ ಎತ್ತಿನಲ್ಲಿ ಒಂದು ಎತ್ತು ಸತತ 10 ಬಾರಿ ಉಳವಿ ಯಾತ್ರೆ ಮಾಡಿದ್ದು ವಿಶೇಷ.

ABOUT THE AUTHOR

...view details