ಕರ್ನಾಟಕ

karnataka

By

Published : Oct 10, 2019, 11:43 AM IST

ETV Bharat / videos

ಸತತ ಮಳೆಯಿಂದಾಗಿ ಮೋಟರ್​ ಸಹಾಯವಿಲ್ಲದೇ ಚಿಮ್ಮುತ್ತಿದೆ ನೀರು: ರೈತರು ಕಂಗಾಲು

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಇಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ನೀರಿಲ್ಲದೇ ಕೊಳವೆ ಬಾವಿಗಳನ್ನು ಕೊರೆಸಿದ ರೈತರಿಗೆ ಕೊಳವೆ ಬಾವಿಗಳಿಂದಲೇ ಬಿತ್ತಿದ ಬೆಳೆಗೆ ಕಂಟಕ ಎದುರಾಗಿದೆ. ಹೀಗಾಗಿಯೇ ಈ ಗ್ರಾಮದ ರೈತರು ಕಂಗಾಲಾಗಿದ್ದಾರೆ.

ABOUT THE AUTHOR

...view details