ಕರ್ನಾಟಕ

karnataka

By

Published : Mar 26, 2020, 11:39 AM IST

ETV Bharat / videos

ಕೊರೊನಾ ಭೀತಿ : ನಗರದ ಸ್ವಚ್ಛತೆಯಲ್ಲಿ ತೊಡಗಿರುವ ಪೌರಕಾರ್ಮಿಕರು

ಹಾವೇರಿ: ಕೊರೊನಾ ಭೀತಿ ಎಲ್ಲೆಡೆ ಹೆಚ್ಚಾಗುತ್ತಿದ್ದಿ ಜಿಲ್ಲಾಡಳಿತ ಮುನ್ನೆಚ್ಚರಿ ಕ್ರಮಗಳನ್ನು ಕೈಗೊಂಡಿದೆ. ಈ ಸಲುವಾಗಿ ಇಂದು ನಗರಸಭೆ ಮಾಸ್ಕ್​​​ ಧರಿಸಿ ಪೌರ ಕಾರ್ಮಿಕರು ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ನಗರದ ಮ್ರಮುಖ ಸ್ಥಳಗಳಲ್ಲಿ ಕಾರ್ಯ ಕೈಗೊಂಡಿದ್ದು, ಯಾವಾಗಲೂ ಅಸ್ವಚ್ಛತೆಯಿಂದ ಕೂಡಿರುವ ಲಾಲ್ ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details