ಕರ್ನಾಟಕ

karnataka

By

Published : Nov 22, 2019, 12:04 AM IST

ETV Bharat / videos

ಹಿರೇಕೆರೂರು ಕಣದಿಂದ ಹಿಂದೆ ಸರಿದ ಸ್ವಾಮೀಜಿ... ಬಿಜೆಪಿ-ಕಾಂಗ್ರೆಸ್​ ನೇರ ಫೈಟ್​!

ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಎದುರಾಳಿ ಬಿ.ಸಿ.ಪಾಟೀಲ್ ಮಣಿಸಲು ಮೊರೆ ಹೋಗಿದ್ದು, ಸ್ವಾಮೀಜಿಗಳನ್ನ. ಸ್ವಾಮೀಜಿಗಳ ಮೂಲಕ ಜೆಡಿಎಸ್ ನಾಮಪತ್ರ ಸಲ್ಲಿಸಿದ್ದ ಕುಮಾರಸ್ವಾಮಿ ಪ್ರಯತ್ನಕ್ಕೆ ಪ್ರತಿತಂತ್ರ ರೂಪಿಸಿದ್ದು ಸಿ.ಎಂ.ಯಡಿಯೂರಪ್ಪ. ಬಿ.ಸಿ.ಪಾಟೀಲ್​​ ಸೋಲಿಸಲು ಜೆಡಿಎಸ್ ತಂತ್ರ ರೂಪಿಸಿದ್ರೆ, ಕಣದಿಂದಲೇ ಜೆಡಿಎಸ್ ಹೊರಗೆ ಹೋಗುವಂತೆ ಸಿಎಂ ಬಿಎಸ್​ವೈ ಮಾಡಿದ್ದಾರೆ. ಮಾಜಿ ಸಿಎಂ ಮತ್ತು ಹಾಲಿ ಸಿಎಂಗಳ ಈ ತಂತ್ರ ಮತ್ತು ಪ್ರತಿತಂತ್ರಕ್ಕೆ ಸಾಕ್ಷಿಯಾದ ಉಪಚುನಾವಣೆಯ ಕ್ಷೇತ್ರ ಯಾವುದು ಅಂತೀರಾ ಈ ಸ್ಟೋರಿ ನೋಡಿ...

ABOUT THE AUTHOR

...view details