ಸಿಎಂ ಆಗಿ ಆಧಿಕಾರ ಸ್ವೀಕರಿಸಿದ ಮರುದಿನವೇ ಹುಟ್ಟೂರಿಗೆ ಬಿಎಸ್ವೈ ಭೇಟಿ
4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಇಂದು ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಿದ್ರು. ಗ್ರಾಮ ದೇವತೆಯಾದ ಗೋಗಾಲಮ್ಮಗೆ ಪೂಜೆ ಸಲ್ಲಿಸಿದ್ರು. ಮನೆ ಮಗ ಬರುತ್ತಿದ್ದಂತೆ ಬೂಕನಕೆರೆಯ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸಿಎಂ ಯಡಿಯೂರಪ್ಪ ಅವರ ಇಂದಿನ ಪ್ರವಾಸ ಹೇಗಿತ್ತು ಅನ್ನೋದರ ಡಿಟೇಲ್ಸ್ ಇಲ್ಲಿದೆ...