ಕರ್ನಾಟಕ

karnataka

ಸೈಕಲ್​ ಸವಾರಿ ಮಾಡಿ ಪೆಟ್ರೋಲ್​, ಡೀಸೆಲ್​​ ಬೆಲೆ ಏರಿಕೆ ವಿರುದ್ಧ ತೇಜಶ್ವಿ ಯಾದವ್ ಆಕ್ರೋಶ

By

Published : Feb 26, 2021, 3:09 PM IST

ಪಾಟ್ನಾ (ಬಿಹಾರ): ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೇರಿರುವುದನ್ನು ಖಂಡಿಸಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್, ತಮ್ಮ ಮನೆಯಿಂದ ಪಾಟ್ನಾದಲ್ಲಿರುವ ಸಚಿವಾಲಯದವರೆಗೆ ಸೈಕಲ್​ ಸವಾರಿ ಮಾಡುವ ಮೂಲಕ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇಂಧನ ದರ ಏರಿಕೆ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ವಿದ್ಯುತ್​ ಚಾಲಿತ ಸ್ಕೂಟರ್​ ಹಿಂದೆ ಕುಳಿತು ಸಂಚರಿಸಿದ್ದರು.

ABOUT THE AUTHOR

...view details