ಕರ್ನಾಟಕ

karnataka

By

Published : Mar 16, 2021, 2:21 PM IST

Updated : Mar 16, 2021, 2:34 PM IST

ETV Bharat / videos

20 ವರ್ಷದಿಂದ ನೆನೆಗುದಿಗೆ ಬಿದ್ದ ಹೆಜೆಲಾ -ಚಾಮರಾಜನಗರ ರೈಲು ಮಾರ್ಗದ​ ಬಗ್ಗೆ ಸದನದ ಗಮನ ಸೆಳೆದ ಸಂಸದೆ ಸುಮಲತಾ

ಹೆಜೆಲಾ - ಚಾಮರಾಜನಗರ ರೈಲು ಮಾರ್ಗದ​ ಬಗ್ಗೆ ಲೋಕಸಭಾ ಕಲಾಪದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಎರಡೂವರೆ ದಶಕಗಳ ಹಿಂದೆ ರೈಲ್ವೇ ಬಜೆಟ್​ನಲ್ಲಿ ಘೋಷಣೆಯಾಗಿತ್ತು. ಆದರೆ, ಇನ್ನೂ ಕಾರ್ಯಾರಂಭ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ನಿಮ್ಮ ಪಕ್ಷವೇ(ಬಿಜೆಪಿ) ಆಡಳಿತ ನಡೆಸುತ್ತಿದೆ. ಆದ ಕಾರಣ ಸಹಕಾರದ ಸಮಸ್ಯೆ ಬರುವುದಿಲ್ಲ. ಈ ಯೋಜನೆ ನಾಲ್ಕು ಜಿಲ್ಲೆಗಳಿಗೆ ಸಹಾಯವಾಗುವ ಕಾರಣ ದಯಮಾಡಿ ಇದರೆಡೆಗೆ ಗಮನ ಹರಿಸಿ ಎಂದು ಮನವಿ ಮಾಡಿದರು.
Last Updated : Mar 16, 2021, 2:34 PM IST

ABOUT THE AUTHOR

...view details