ಕರ್ನಾಟಕ

karnataka

By

Published : May 7, 2020, 7:56 PM IST

ETV Bharat / videos

ತಮಿಳುನಾಡಿನ ಕಡಲೂರು ಎನ್‌ಎಲ್‌ಸಿ ಬಾಯ್ಲರ್​​​​​​​ನಲ್ಲಿ ಅಗ್ನಿ ಅವಘಡ

ತಮಿಳುನಾಡಿನ ಕಡಲೂರಿನಲ್ಲಿರುವ ಎನ್‌ಎಲ್‌ಸಿ ( Neyveli Lignite Corporation Limited)ಇಂಡಿಯಾ ಲಿಮಿಟೆಡ್‌ನ ಥರ್ಮಲ್​​ ಪವರ್​ ಘಟಕದ ಬಾಯ್ಲರ್ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಈವರೆಗೆ 7 ಮಂದಿ ಗಂಭೀರ ಗಾಯಗೊಂಡಿದ್ದು, 27 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಎನ್‌ಎಲ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ABOUT THE AUTHOR

...view details