ಕರ್ನಾಟಕ

karnataka

By

Published : Aug 29, 2019, 8:34 PM IST

ETV Bharat / videos

ಕೆಳಗಿಳಿಯುತ್ತಲೇ ರೈಲಿಗೆ ಸಿಲುಕಿದ ಪ್ರಯಾಣಿಕ... ಮುಂದೇನಾಯ್ತು?

ನಾಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ಚಾರ್ಮಿನಾರ್​ ಎಕ್ಸ್​ಪ್ರೆಸ್​ ರೈಲಿನಿಂದ ಇಳಿಯುತ್ತಿದ್ದ ಪ್ರಯಾಣಿಕ ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಸಿಕ್ಕಿಬಿದ್ದು, ಅದೃಷ್ಟವಶಾತ್​ ಬದುಕುಳಿದಿದ್ದಾನೆ. ಈ ಅವಘಡ ಕಂಡ ರೈಲ್ವೆ ಕಾನ್‌ಸ್ಟೇಬಲ್ ವಿಕುಲ್‌ಕುಮಾರ್ ಎಂಬುವರು ಸಾಹಸದಿಂದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಆರ್‌ಪಿಎಫ್ ಐಜಿ ಈಶ್ವರ್ ಮತ್ತು ಆಯುಕ್ತ ರಾಮಕೃಷ್ಣ ಅವರು ವಿಕುಲ್‌ಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

ABOUT THE AUTHOR

...view details