ಕರ್ನಾಟಕ

karnataka

By

Published : Feb 27, 2020, 3:04 PM IST

ETV Bharat / state

ಭೀಮಾತೀರದ ಹಂತಕ ಧರ್ಮರಾಜ್ ಬ್ಯಾನರ್‌ಗೆ ಹಾಲಿನ ಅಭಿಷೇಕ

ಪೊಲೀಸರ ಎನ್​ಕೌಂಟರ್​ನಲ್ಲಿ ಮೃತಪಟ್ಟ ಭೀಮಾ ತೀರದ ಹಂತಕ ಧರ್ಮರಾಜ್ ಬ್ಯಾನರ್​ಗೆ ಗ್ರಾಮದ ಜಾತ್ರೆಯಲ್ಲಿ ಹಾಲಿನ ಅಭಿಷೇಕ ಮಾಡಿದ ವಿಡಿಯೋ ವೈರಲ್​ ಆಗಿದೆ.

bheematirada notorious dharmaja
ಭೀಮಾತೀರದ ಹಂತಕ ಧರ್ಮರಾಜ

ವಿಜಯಪುರ: ಪೊಲೀಸ್‌ ಎನ್​ಕೌಂಟರ್​ನಲ್ಲಿ ಮೃತಪಟ್ಟ ಭೀಮಾ ತೀರದ ಹಂತಕ ಧರ್ಮರಾಜ್ ಬ್ಯಾನರ್​ಗೆ ಜನರು ಗ್ರಾಮದ ಜಾತ್ರೆಯಲ್ಲಿ ಕ್ಷೀರಾಭಿಷೇಕ ಮಾಡಿದ ವಿಡಿಯೋ ವೈರಲ್​ ಆಗಿದೆ.

ಭೀಮಾತೀರದ ಹಂತಕ ಧರ್ಮರಾಜ್ ಬ್ಯಾನರ್‌ಗೆ ಹಾಲಿನ ಅಭಿಷೇಕ

ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ.ಕೆ.ಗ್ರಾಮದ ಜಾತ್ರೆಯ ವೇಳೆ ಈ ಘಟನೆ ನಡೆದಿದೆ.

ABOUT THE AUTHOR

...view details