ಕರ್ನಾಟಕ

karnataka

By

Published : Nov 4, 2019, 10:41 PM IST

ETV Bharat / state

ವಿ.ಸೋಮಣ್ಣ ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ: ಮಾಜಿ ಸಿಎಂ ಸಿದ್ದು ತಿರುಗೇಟು

ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ ಯಡಿಯೂರಪ್ಪನರವನ್ನು ಖುಷಿ ಪಡಿಸಲು ಏನೆನೋ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಿ.ಸೋಮಣ್ಣ ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ: ಮಾಜಿ ಸಿಎಂ ಸಿದ್ದು ತಿರುಗೇಟು

ಶಿರಸಿ:ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ ಯಡಿಯೂರಪ್ಪನರವನ್ನು ಖುಷಿ ಪಡಿಸಲು ಏನೆನೋ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಿ.ಸೋಮಣ್ಣ ತಮ್ಮ ಅಕ್ರಮಗಳ ಬಗ್ಗೆ ನೋಡಿಕೊಳ್ಳಲಿ: ಮಾಜಿ ಸಿಎಂ ಸಿದ್ದು ತಿರುಗೇಟು
ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇನೆ ಎಂದಿದ್ದಾರೆ. ಆದರೆ ನಾನು ವಸತಿ ಸಚಿವ ಆಗಿರಲಿಲ್ಲ ವಸತಿ ಸಚಿವ ಅಂದೂ ಸಹ ಸೋಮಣ್ಣ ಈಗಲೂ ಅವರೇ ಹೈಕಮಾಂಡ್ ಖುಷಿ ಪಡಿಸಲು ಅವರು ಈ ರೀತಿ ಮಾತನಾಡಿದ್ದಾರೆ ಎಂದರು.

ಆಡಿಯೋ ಪ್ರಕರಣದ ಕುರಿತು ಸುಪ್ರೀಂ ಕೋರ್ಟಿಗೆ ತಿಳಿಸಿದ್ದೇವೆ ಅನರ್ಹ ಶಾಸಕರ ಕುರಿತು ವಾದ ವಿವಾದಿಗಳು ನಡೆದಿವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎಂದು ಕಾದುನೋಡೋಣ ಎಂದರು.

ABOUT THE AUTHOR

...view details