ಕರ್ನಾಟಕ

karnataka

By

Published : Mar 5, 2021, 6:39 AM IST

ETV Bharat / state

ಕುಮಟಾದಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಮಾವೇಶ: ಸಮುದಾಯದ ಒಗ್ಗಟ್ಟಿಗೆ ಒಕ್ಕೊರಲಿನ ಚಿಂತನೆ!

ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ.

ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ
ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ

ಕಾರವಾರ: ಐತಿಹಾಸಿಕ ಮಿರ್ಜಾನ್ ಕೋಟೆ ಸಮೀಪದ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ "ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ" ಗುರುವಾರ ನಡೆಯಿತು. ಹರಿದು ಹಂಚಿಹೋಗಿ ಇನ್ನೂ ಕೂಡ ಬಡತನದ ಬೇಗೆಯಲ್ಲಿ ಬೇಯುತ್ತಿರುವವರನ್ನು ಮುನ್ನೆಲೆಗೆ ತಂದು ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಒಕ್ಕೊರಲಿನ ಚಿಂತನೆ ನಡೆಸಲಾಯಿತು.

ರಾಜ್ಯ ಒಕ್ಕಲಿಗರ ಸಂಘಗಳ ಸಮಾವೇಶ

ABOUT THE AUTHOR

...view details