ಕರ್ನಾಟಕ

karnataka

ಸುತ್ತೂರು ಶ್ರೀಗಳಿಂದ ಬಸವ ಜಯಂತಿ ಆಚರಣೆ

By

Published : Apr 26, 2020, 11:30 PM IST

ಸುತ್ತೂರು ಮಠದಲ್ಲಿ ಶ್ರೀ ಶ್ರೀ ದೇಶೀ ಕೇಂದ್ರ ಮಹಾಸ್ವಾಮಿಗಳು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸುತ್ತೂರು ಶ್ರೀಗಳಿಂದ ಬಸವ ಜಯಂತಿ ಆಚರಣೆ
ಸುತ್ತೂರು ಶ್ರೀಗಳಿಂದ ಬಸವ ಜಯಂತಿ ಆಚರಣೆ

ಮೈಸೂರು: ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದ ಆವರಣದಲ್ಲಿ ಶ್ರೀಗಳ ನೇತೃತ್ವದಲ್ಲಿ ಸಾಮಾಜಿಕ ಅಂತರದಲ್ಲಿ ಬಸವ ಜಯಂತಿ ಆಚರಿಸಲಾಯಿತು.

ಚಾಮುಂಡಿ ಬೆಟ್ಟದ ತಪ್ಪಲಿನಿಲ್ಲಿರುವ ಸುತ್ತೂರು ಮಠದಲ್ಲಿ ಶ್ರೀ ಶ್ರೀ ದೇಶೀ ಕೇಂದ್ರ ಮಹಾಸ್ವಾಮಿಗಳು ವೇದಿಕೆಯಲ್ಲಿಟ್ಟಿದ್ದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬಸವ ಜಯಂತಿ ಆಚರಿಸಿದರು.

ಕಾರ್ಯಕ್ರಮದ ವೇಳೆ ಮಠದಲ್ಲಿರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡರು. ಇದಾದ ನಂತರ ಬಸವ ಜಯಂತಿಯ ಬಗ್ಗೆ ಪ್ರವಚನ ನೀಡಿದರು.

ABOUT THE AUTHOR

...view details