ಕರ್ನಾಟಕ

karnataka

By

Published : May 24, 2020, 3:47 PM IST

ETV Bharat / state

ಕೊಪ್ಪಳ: ಕರ್ಪ್ಯೂ ನಡುವೆ ಸಾಮಾಜಿಕ ಅಂತರ ಮರೆತು ಮಾಂಸ ಖರೀದಿಗೆ ಮುಗಿಬಿದ್ದ ಜನ

ಇಂದು ಬೆಳಗ್ಗೆಯಿಂದ ನಗರದಲ್ಲಿ ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳು ಬಂದ್​ ಆಗಿದ್ದು, ಸರ್ಕಾರದ ಅದೇಶದಂತೆ ಮಾಂಸ ಮಾರಾಟಕ್ಕೆ ಬೆಳಗ್ಗೆ 11 ಗಂಟೆಯ ವರೆಗೆ ಅವಕಾಶ ನೀಡಿತ್ತು.

corona-curfew-in-koppal
ಕೊಪ್ಪಳ ಕೊರೊನಾ ಕರ್ಪ್ಯೂ ಸುದ್ದಿ

ಕೊಪ್ಪಳ: ಕೊರೊನಾ ಕಾಟಕ್ಕೆ ಇಂದು ಕರುನಾಡು ಮತ್ತೊಮ್ಮೆ ಸ್ತಬ್ಧವಾಗಿದ್ದು, ನಗರದಲ್ಲಿ ಕೆಲವೆಡೆ ನಿಯಮ ಉಲ್ಲಂಘಿಸಿರುವ ಪ್ರಕರಣಗಳು ಕಂಡು ಬಂದಿವೆ.

ಇಂದು ಬೆಳಗ್ಗೆಯಿಂದ ನಗರದಲ್ಲಿ ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳು ಬಂದ್​ ಆಗಿದ್ದು, ಸರ್ಕಾರದ ಅದೇಶದಂತೆ ಮಾಂಸ ಮಾರಾಟಕ್ಕೆ ಬೆಳಗ್ಗೆ 11 ಗಂಟೆಯ ವರೆಗೆ ಅವಕಾಶ ನೀಡಿತ್ತು.

ಕರ್ಪ್ಯೂ ನಡುವೆ ಸಾಮಾಜಿಕ ಅಂತರ ಮರೆತು ಮಾಂಸ ಖರೀದಿಗೆ ಮುಗಿಬಿದ್ದ ಜನ

ಇದರ ನಡುವೆ ಪಟ್ಟಣದ ಭಾಗ್ಯನಗರದಲ್ಲಿ ಸಾಮಾಜಿಕ ಅಂತರ ಮೆರೆತ ಜನರು, ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿ ಮಾಂಸದ ಅಂಗಡಿಗಳ ಬಾಗಿಲನ್ನು ಮುಚ್ಚಿಸಿದ್ದಾರೆ.

ABOUT THE AUTHOR

...view details