ಕರ್ನಾಟಕ

karnataka

ರಿಯಾದ್​ನಲ್ಲಿ ಕಾರು ಅಪಘಾತ : ಮೂಡುಬಿದಿರೆ ಮೂಲದ ಮಗು ಸಾವು

By

Published : May 23, 2021, 10:53 PM IST

ಅಪಘಾತದಲ್ಲಿ ಮಗು ಓವೈಸಿ ಆದಿಲ್​ಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದಾರೆ..

ಮೂಡುಬಿದಿರೆ ಮೂಲದ ಮಗು ಸಾವು
ಮೂಡುಬಿದಿರೆ ಮೂಲದ ಮಗು ಸಾವು

ಮಂಗಳೂರು: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ಮೂಲದ ದಂಪತಿಯ ಮಗು ರಿಯಾದ್​ನಲ್ಲಿ ಕಾರು ಅಪಘಾತವಾಗಿ ಮೃತಪಟ್ಟಿದೆ.

ಕಲ್ಲಬೆಟ್ಟು ಗಂಟಾಲ್ಕಟ್ಟೆ ಮೂಲದ ಆದಿಲ್ ರಿಯಾದ್​ನಲ್ಲಿ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಆದಿಲ್ ತಮ್ಮ ಪತ್ನಿ,ಮಕ್ಕಳೊಂದಿಗೆ ಕಾರಿನಲ್ಲಿ ದಮ್ಮಾಮ್​ನಿಂದ ರಿಯಾದ್​ಗೆ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಮಗು ಓವೈಸಿ ಆದಿಲ್​ಗೆ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಉಳಿದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಓದಿ:ಕೋವಿಡ್​ಗೆ ಬಲಿಯಾದ 29 ವರ್ಷದ 8 ತಿಂಗಳ ಗರ್ಭಿಣಿ ವೈದ್ಯೆ

ABOUT THE AUTHOR

...view details