ಕರ್ನಾಟಕ

karnataka

ಕಾನೂನು ಬಿಟ್ಟು ಕೆಲ್ಸ ಮಾಡೋರಿಗೆ ಸರಿಯಾದ ಇಂಜೆಕ್ಷನ್‌ ಕೊಡ್ತೀವಿ: ರೌಡಿಗಳಿಗೆ ಸಿಪಿಐ ಎಚ್ಚರಿಕೆ

By

Published : Dec 10, 2020, 1:21 PM IST

ಮೊಳಕಾಲ್ಮೂರು ಪೊಲೀಸ್​ ಠಾಣೆಗೆ ಪುಡಿ ರೌಡಿಗಳನ್ನು ಕರೆಸಿದ ಇನ್ಸ್‌ಪೆಕ್ಟರ್ ಉಮೇಶ್​, ಗ್ರಾಮ ಪಂಚಾಯತಿ ಚುನಾವಣೆ ಸಮೀಪಿಸುತ್ತಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಗಲಭೆಯಾಗುವಂತಹ ಕೆಲಸ ಮಾಡುವವರ ಮೇಲೆ ಗುಂಡಾ ಕೇಸ್ ದಾಖಲಿಸಿ ಗಡಿಪಾರು ಮಾಡುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದರು.

Strict Warning from Molakalmuru CPI to rowdies
ಪುಡಿ ರೌಡಿಗಳಿಗೆ ಮೊಳಕಾಲ್ಮೂರು ಸಿಪಿಐಯಿಂದ ಖಡಕ್​ ವಾರ್ನಿಂಗ್​

ಚಿತ್ರದುರ್ಗ:ಗ್ರಾಮ ಪಂಚಾಯತ್​ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೊಳಕಾಲ್ಮೂರು ಸಿಪಿಐ ಉಮೇಶ್​ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪುಡಿ ರೌಡಿಗಳಿಗೆ ಮೊಳಕಾಲ್ಮೂರು ಸಿಪಿಐಯಿಂದ ಖಡಕ್​ ವಾರ್ನಿಂಗ್​

ಇಂದು ಬೆಳಿಗ್ಗೆ ಮೊಳಕಾಲ್ಮೂರು ಪೊಲೀಸ್​ ಠಾಣೆಗೆ ರೌಡಿಗಳನ್ನು ಕರೆಸಿದ ಇನ್ಸ್‌ಪೆಕ್ಟರ್ ಉಮೇಶ್​, ಗ್ರಾಮ ಪಂಚಾಯತಿ ಚುನಾವಣೆ ಸಮೀಪಿಸುತ್ತಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಗಲಭೆಯಾಗುವಂತಹ ಕೆಲಸ ಮಾಡುವವರ ಮೇಲೆ ಗುಂಡಾ ಕೇಸ್ ದಾಖಲಿಸಿ ಗಡಿಪಾರು ಮಾಡುತ್ತೇವೆ ಎಂದು ಖಾರವಾಗಿಯೇ ನುಡಿದು ಖಡಕ್​ ಎಚ್ಚರಿಕೆ ನೀಡಿದರು.

ABOUT THE AUTHOR

...view details