ಕರ್ನಾಟಕ

karnataka

By

Published : Nov 14, 2021, 5:27 PM IST

ETV Bharat / state

ಮಲೆನಾಡಲ್ಲಿ ಮುಂದುವರಿದ ಹುಲಿ ದಾಳಿ : ಮತ್ತೊಂದು ಕರು ಬಲಿ

ಹುಲಿ ದಾಳಿ ನಡೆಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲುನಲ್ಲಿ(Heggudlu) ಕರುವೊಂದನ್ನು ಕೊಂದಿದೆ. ರತ್ನಮ್ಮ ಎಂಬ ಹುಗ್ಗುಡ್ಲು ಗ್ರಾಮದ ಮಹಿಳೆಗೆ ಸೇರಿದ್ದ ಕರುವಿನ(Calf) ಮೇಲೆ ಜಮೀನಿನಲ್ಲಿ ಹುಲಿ ದಾಳಿ ಮಾಡಿದೆ..

tiger attacks calf in chikmagalore
ಹುಲಿ ದಾಳಿಗೆ ಕರು ಬಲಿ

ಚಿಕ್ಕಮಗಳೂರು :ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ಹುಲಿ ದಾಳಿ( Tiger attacked calf) ಮುಂದುವರಿದಿದೆ. ಒಂದು ಕರುವನ್ನು ಬಲಿ ಪಡೆದು ಜನರನ್ನು ಆತಂಕಕ್ಕೆ ದೂಡಿದೆ.

ಕರು ಬಲಿ

ಹುಲಿ ದಾಳಿ ನಡೆಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲುನಲ್ಲಿ(Heggudlu) ಕರುವೊಂದನ್ನು ಕೊಂದಿದೆ. ರತ್ನಮ್ಮ ಎಂಬ ಹುಗ್ಗುಡ್ಲು ಗ್ರಾಮದ ಮಹಿಳೆಗೆ ಸೇರಿದ್ದ ಕರುವಿನ(Calf) ಮೇಲೆ ಜಮೀನಿನಲ್ಲಿ ಹುಲಿ ದಾಳಿ ಮಾಡಿದೆ.

ಹುಲಿ ದಾಳಿಗೆ ಕರು ಬಲಿ

ಕಳೆದ ಎರಡು ಮೂರು ವರ್ಷಗಳಿಂದ ಮೂಡಿಗೆರೆ ತಾಲೂಕಿನ ಬಿ.ಹೊಸಹಳ್ಳಿ, ಭಾರತಿ ಬೈಲ್, ಹೊಕ್ಕಳ್ಳಿ, ಸುತ್ತಮುತ್ತ ಗ್ರಾಮಗಳಲ್ಲಿ ಹಸುಗಳ ಮೇಲೆ ದಾಳಿ ಮಾಡುವ ಘಟನೆಗಳು ಮರುಕಳಿಸುತ್ತಿವೆ.

ಹೀಗಾಗಿ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಅರಣ್ಯ ವಲಯ ಅಧಿಕಾರಿ ಉಮೇಶ್ ಮತ್ತು ಅರಣ್ಯ ರಕ್ಷಕ ಮೊಹಸಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:ಗೋರಿಪಾಳ್ಯ ಅಕ್ರಮ ಕಸಾಯಿಖಾನೆಗಳ ವಿರುದ್ಧ ಎಫ್ಐಆರ್ ದಾಖಲು

ABOUT THE AUTHOR

...view details