ಕರ್ನಾಟಕ

karnataka

By

Published : Jan 5, 2020, 7:05 PM IST

ETV Bharat / state

ಚಿಕ್ಕಮಗಳೂರಿನಲ್ಲಿ ಕರ್ತವ್ಯನಿರತ ಪೇದೆ ಸಾವು

ಕರ್ತವ್ಯದಲ್ಲಿರುವಾಗ ಠಾಣೆಯಲ್ಲೇ ಪೊಲೀಸ್​ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಯಗಟಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಪೇದೆ ಸಾವು
ಪೇದೆ ಸಾವು

ಚಿಕ್ಕಮಗಳೂರು:ಕರ್ತವ್ಯದಲ್ಲಿರುವಾಗ ಠಾಣೆಯಲ್ಲೇ ಪೊಲೀಸ್​ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಯಗಟಿ ಪೊಲೀಸ್​ ಠಾಣೆಯಲ್ಲಿ ನಡೆದಿದೆ.
ಕೃಷ್ಣಮೂರ್ತಿ (40) ಸಾವನ್ನಪ್ಪಿದ್ದ ಪೊಲೀಸ್​ ಪೇದೆ. ಮೂಲತಃ ಕಡೂರು ತಾಲೂಕು ಚಿಕ್ಕನಲ್ಲೂರು ಗ್ರಾಮದ ನಿವಾಸಿಯಾಗಿದ್ದಾರೆ.

ABOUT THE AUTHOR

...view details