ಕರ್ನಾಟಕ

karnataka

ಮಿಮಿಕ್ರಿ ಗೋಪಿ ಧ್ವನಿಯಲ್ಲಿ ರಾಜಣ್ಣ, ಅಂಬಿ.. ಚಾಮರಾಜನಗರದ ಬಗ್ಗೆ ದಿಗ್ಗಜರು ಹೀಗಂದರು..

ಮಂಟೇಸ್ವಾಮಿ, ರಾಚಪ್ಪಾಜಿ ಓಡಾಡಿದ ನಾಡಿಗೆ ಬರುವುದೇ ಪುಣ್ಯ. ಅಧಿಕಾರ ಕಳೆದುಕೊಳ್ಳಲು ಕಾರಣ ಇರತ್ತೆ, ಚಾಮರಾಜನಗರಕ್ಕೆ ಬಂದರೆ ಎಲ್ಲರೂ ಪಾವನರಾಗ್ತಾರೆ ಎಂದು ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

By

Published : Oct 4, 2019, 11:54 AM IST

Published : Oct 4, 2019, 11:54 AM IST

ಕಲಾವಿದ ಮಿಮಿಕ್ರಿ ಗೋಪಿ

ಚಾಮರಾಜನಗರ :ಚಾಮರಾಜನಗರಕ್ಕೆ ಬಂದರೆ ಮುಖ್ಯಮಂತ್ರಿ ಪದವಿ ಹೋಗಲಿದೆ ಎಂಬ ಮಾತಿದೆ. ಆದರೆ, ಯಾವ ಪದವಿಯೂ ಹೋಗುವುದಿಲ್ಲ ಪಾವನರಾಗ್ತಾರೆ ಎಂದು ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಹೇಳಿದರು.

ಜಿಲ್ಲಾ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಂಟೇಸ್ವಾಮಿ, ರಾಚಪ್ಪಾಜಿ ಓಡಾಡಿದ ನಾಡಿಗೆ ಬರುವುದೇ ಪುಣ್ಯ. ಅಧಿಕಾರ ಕಳೆದುಕೊಳ್ಳಲು ಕಾರಣ ಇರತ್ತೆ, ಚಾಮರಾಜನಗರಕ್ಕೆ ಬಂದರೇ ಎಲ್ಲರೂ ಪಾವನರಾಗ್ತಾರೆ ಎಂದರು.

ಮಿಮಿಕ್ರಿ ಗೋಪಿ ಧ್ವನಿಯಲ್ಲಿ ರಾಜಣ್ಣ, ಅಂಬಿ.. ಚಾಮರಾಜನಗರದ ಬಗ್ಗೆ ಹೇಳಿದ್ದೇನು?

ಕನ್ನಡಕ್ಕೆ ವರನಟನನ್ನು ಕೊಟ್ಟ ಜಿಲ್ಲೆ ನಮ್ಮದು. ಈ ಬಾರಿ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದು ಸಂತಸ ತಂದಿದೆ‌. ನನ್ನ ಊರಿನಲ್ಲಿ ಪ್ರದರ್ಶನ ನೀಡಿದ್ದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ABOUT THE AUTHOR

...view details