ಕರ್ನಾಟಕ

karnataka

By

Published : Sep 25, 2019, 4:10 PM IST

ETV Bharat / state

ವಿವಿ ಸಿಬ್ಬಂದಿ ನೇಣಿಗೆ ಶರಣು...ಕಾರಣ...?

ಇಂದು ಬೆಳಗ್ಗೆ ಹಂಪಿ ಕನ್ನಡ ವಿವಿಯ ಬೋಧಕೇತರ ಸಿಬ್ಬಂದಿ ನೆಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನೂ ಸಾಲಭಾದೆಯಿಂದ ನೇಣಿಗೆ ಶರಣಾಗಿರಬಹದು ಎಂದು ಪೊಲೀಸ್​ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ವಿವಿಯ ಸಿಬ್ಬಂದಿ ನೇಣಿಗೆ ಶರಣು...ಕಾರಣ...??

ಬಳ್ಳಾರಿ:ಹಂಪಿ ಕನ್ನಡ ವಿವಿಯ ಬೋಧಕೇತರ ಸಿಬ್ಬಂದಿ ಅಧ್ಯಾಯನಾಂಗ ವಿಭಾಗದಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ವಿವಿಯ ಸಿಬ್ಬಂದಿ ನೇಣಿಗೆ ಶರಣು...ಕಾರಣ...?

ಮೃತ ಸಿಬ್ಬಂದಿ ಹನುಮಂತರಾಯ(45) ಜವಾನರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈತ ಇಂದು ಬೆಳಗ್ಗೆ ಅಧ್ಯಾಯನಾಂಗ ವಿಭಾಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನೂ ಸಾಲಬಾಧೆಯಿಂದ ನೇಣಿಗೆ ಶರಣಾಗಿರಬಹದು ಎಂದು ಪೊಲೀಸ್​ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಮಲಾಪುರ ಠಾಣೆಯ ಪಿಎಸ್ಐ ಶಶಿಧರ್ ತಿಮ್ಮಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ವಿವಿ ಕುಲಪತಿ, ಕುಲಸಚಿವರು ಮತ್ತು ನೂರಾರು ವಿದ್ಯಾರ್ಥಿಗಳು ಸ್ಥಳದಲ್ಲಿ ಇದ್ದರು.

ABOUT THE AUTHOR

...view details