ಕರ್ನಾಟಕ

karnataka

ETV Bharat / state

ದಿ ಸ್ಕ್ವೇರ್ ಕಾಫಿ ಡೇ ಸಿಬ್ಬಂದಿ ವಿಚಾರಣೆ ಮಾಡಿದ ಮಂಗಳೂರು ಡಿಸಿಪಿ ಲಕ್ಷ್ಮಿ ಗಣೇಶ್..

ಉದ್ಯಮಿ ಸಿದ್ದಾರ್ಥ್​ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ದಿ ಸ್ಕೇರ್ ಕೆಫೆ ಸಿಬ್ಬಂದಿ ವಿಚಾರಣೆ ನಡೆಸಲಾಯಿತು. ಈ ವಿಚಾರಣೆಯನ್ನು ಮಂಗಳೂರಿನ ಡಿಸಿಪಿ ಲಕ್ಷ್ಮಿ ಗಣೇಶ್ ನಡೆಸಿದರು.

By

Published : Jul 31, 2019, 12:02 PM IST

ದಿ ಸ್ಕ್ವೇರ್ ಕಾಫಿ ಡೇ ಸಿಬ್ಬಂದಿ ವಿಚಾರಣೆ ಮಾಡಲಾಯಿತು.

ಬೆಂಗಳೂರು:ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ನಿಧನ ಹಿನ್ನೆಲೆಯಲ್ಲಿ ಮಂಗಳೂರು ಡಿಸಿಪಿ ಲಕ್ಷ್ಮಿ ಗಣೇಶ್ ಬೆಂಗಳೂರಿನ ಕೇಂದ್ರ ಕಚೇರಿ ದಿ ಸ್ಕೇರ್ ಕೆಫೆಗೆ ಭೇಟಿ ನೀಡಿ ಸಿಬ್ಬಂದಿ ವಿಚಾರಣೆ ನಡೆಸಿದರು.

ದಿ ಸ್ಕ್ವೇರ್ ಕಾಫಿ ಡೇ ಸಿಬ್ಬಂದಿ ವಿಚಾರಣೆ..

ದಿ ಸ್ಕೇರ್ ಕೆಫೆ ಸಿಬ್ಬಂದಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಡಿಸಿಪಿ ಲಕ್ಷ್ಮಿ ಗಣೇಶ್ ಜೊತೆಗೆ ಇನ್ನಿತರ ಪೊಲೀಸ್​ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿಚಾರಣೆ ಬಳಿಕ ಕಾಫಿ ಡೇ ಸಿಬ್ಬಂದಿ ಸಿದ್ದಾರ್ಥ್​ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ABOUT THE AUTHOR

...view details