ಸುಪ್ರೀಂ ತೀರ್ಪಿನ ಬಗ್ಗೆ ಆತಂಕ: ರೆಸಾರ್ಟ್ನಿಂದ ಹೊರ ಬಾರದ ಜೆಡಿಎಸ್ ಶಾಸಕರು
ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
ರೆಸಾರ್ಟ್ ನಿಂದ ಹೊರಗೆ ಬಾರದ ಜೆಡಿಎಸ್ ಶಾಸಕರು
ಬೆಂಗಳೂರು: ಕಳೆದ ಒಂದು ವಾರದಿಂದ ರೆಸಾರ್ಟ್ ಸುತ್ತಮುತ್ತ ತಿರುಗಾಡುತ್ತಿದ್ದ ಜೆಡಿಎಸ್ ಶಾಸಕರು ಇಂದು ರೆಸಾರ್ಟ್ ಬಿಟ್ಟು ಹೊರ ಬಂದಿಲ್ಲ. ಅಲ್ಲದೇ ಎಲ್ಲಾ ಶಾಸಕರು ಟಿವಿ ಮುಂದೆ ಕುಳಿತಿದ್ದು, ಸರ್ಕಾರದ ಭವಿಷ್ಯ ಏನಾಗುತ್ತದೆ ಅನ್ನೋ ಟೆನ್ಷನ್ನಲ್ಲಿದ್ದಾರೆ.
ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ಗೆ ಜೆಡಿಎಸ್ ಶಾಸಕರು ಬಂದು ಒಂದು ವಾರ ಕಳೆದಿದೆ. ಪ್ರತಿ ದಿನ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದ ಜೆಡಿಎಸ್ ಶಾಸಕರು ಇಂದು ಕೂಡ ಒಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.
TAGGED:
Devanahalli