ಕರ್ನಾಟಕ

karnataka

By

Published : Oct 19, 2019, 11:04 PM IST

Updated : Oct 19, 2019, 11:17 PM IST

ETV Bharat / city

ನಿಲ್ಲದ ವರ್ಗಾವಣೆ ಪರ್ವ.. ಮತ್ತೆ ಎಂಟು ಐಎಎಸ್ ಅಧಿಕಾರಿಗಳ ಎತ್ತಂಗಡಿ..

ವರ್ಗಾವಣೆ ಪರ್ವ ಮುಂದುವರಿಸಿರುವ ರಾಜ್ಯ ಸರ್ಕಾರ ಮತ್ತೆ ಐಎಎಸ್ ಅಧಿಕಾರಿಗಳನ್ನು ಟ್ರಾನ್ಸ್‌ಫರ್‌ ಮಾಡಿ ಆದೇಶ ಹೊರಡಿಸಿದೆ.

9-ias-officers-transfer

ಬೆಂಗಳೂರು:ವರ್ಗಾವಣೆ ಪರ್ವ ಮುಂದವರಿಸಿರುವ ರಾಜ್ಯ ಸರ್ಕಾರ ಮತ್ತೆ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿನ ಇಬ್ಬರು ಸೇರಿ 8 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ.

ವರ್ಗಾವಣೆ ಆದೇಶ

ಯಾರು ಎಲ್ಲಿಗೆ ವರ್ಗಾವಣೆ:

  1. ಪಿ.ಹೇಮಲತಾ- ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ
  2. ಜಾವೇದ್ ಅಖ್ತರ್- ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ವೈದ್ಯಕೀಯ ಶಿಕ್ಷಣ)
  3. ಡಾ.ವಿಶಾಲ್.ಆರ್- ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ
  4. ಅನಿರುದ್ಧ ಸ್ರವಣ್- ಆಯುಕ್ತರು, ಗ್ರಾಮೀಣಾಭಿವೃದ್ಧಿ
  5. ಪಲ್ಲವಿ ಅಕುರಾತಿ- ನಿರ್ದೇಶಕಿ, ಸಂಯೋಜಿತ ಮಕ್ಕಳ ಸಂರಕ್ಷಣಾ ಯೋಜನೆ
  6. ಸುಂದರೇಶ್ ಬಾಬು- ಎಂಡಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ನಿಗಮ
  7. ಚಾರುಲತಾ ಸೋಮಲ್- ಎಂಡಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ
  8. ಅಕ್ರಮ್‌ ಪಾಷಾ- ಆಯುಕ್ತರು, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕ
Last Updated : Oct 19, 2019, 11:17 PM IST

ABOUT THE AUTHOR

...view details