ಕರ್ನಾಟಕ

karnataka

ETV Bharat / briefs

ಹೆರಿಗೆ ಮಾಡಲು ವೈದ್ಯರ ನಿರಾಸಕ್ತಿ.. ತನ್ನ ಹೆರಿಗೆ ತಾನೇ ಮಾಡಿಕೊಂಡ ಗಟ್ಟಿಗಿತ್ತಿ.. ಮಗು-ಬಾಣಂತಿ ಇಬ್ಬರೂ ಸೇಫ್‌!

ಹುಡ್ಕೇಶ್ವರ​​ ನಿವಾಸಿಯಾಗಿರುವ ಸುಖೇಷ್ಣಿ ಶ್ರೀಕಾಂತ್ ಚತಾರೆ (23) ಗರ್ಭ ಧರಿಸಿದ ದಿನದಿಂದಲೂ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುತ್ತಿದ್ದರು.

By

Published : Jun 3, 2019, 7:41 PM IST

ಹೆರಿಗೆ

ನಾಗ್ಪುರ(ಮಹಾರಾಷ್ಟ್ರ): ಹೆರಿಗೆ ಮಾಡಿಸಲು ವೈದ್ಯರು ನಿರಾಸಕ್ತಿ ತೋರಿದ ಪರಿಣಾಮ ಗರ್ಭಿಣಿ ತಾನೇ ಎಲ್ಲಾ ರೀತಿಯ ಪ್ರಸವ ವಿಧಾನಗಳನ್ನು ಅನುಸರಿಸಿ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಾಗ್ಪುರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಹುಡ್ಕೇಶ್ವರ​​ ನಿವಾಸಿ ಸುಖೇಷ್ಣಿ ಶ್ರೀಕಾಂತ್ ಚತಾರೆ (23) ಎಂಬುವರು ಗರ್ಭ ಧರಿಸಿದ ದಿನದಿಂದಲೂ ಎಲ್ಲಾ ರೀತಿಯ ಚಿಕಿತ್ಸೆಗಳನ್ನೂ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುತ್ತಿದ್ದರು.ಹೆರಿಗೆ ಮಾಡಿಸಲು ನಿರಾಕರಿಸಿದ ಸರ್ಕಾರಿ ಆಸ್ಪತ್ರೆಯ ನೀತಿಯ ಕುರಿತಾಗಿ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಸಂಬಂಧ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

ABOUT THE AUTHOR

...view details