ತೆಂಕಸಿ (ತಮಿಳುನಾಡು): ಇಲ್ಲಿನ ತೆಂಕಸಿ ಬಳಿಯ ಕಲ್ಲುರಾಣಃಇ ಎಂಬ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಮಾನವನ ಕೊಳೆತ ತಲೆಬುರುಡೆ ಹಿಡಿದು ನೃತ್ಯ ಮಾಡಿರುವುದು ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವು ಸ್ಮಶಾನವಾಸಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ: ದೇಗುಲದ ಆವರಣದಲ್ಲಿ ಇದೆಂಥಾ ಸಂಪ್ರದಾಯ?
ಕಟ್ಟುಕೋವಿಲ್ ಬಳಿಯ ಶಕ್ತಿ ಪೋತಿ ಸುದಾಲೈ ಮಾದಸ್ವಾಮಿ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಮಾನವನ ತಲೆ ಬುರುಡೆಯನ್ನು ಕತ್ತಿಗೆ ಸಿಕ್ಕಿಸಿಕೊಂಡು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ..
ಕಟ್ಟುಕೋವಿಲ್ ಬಳಿಯ ಶಕ್ತಿ ಪೋತಿ ಸುದಾಲೈ ಮಾದಸ್ವಾಮಿ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲೇ ಈ ಘಟನೆ ನಡೆಯಿತು. ಮಾನವನ ತಲೆ ಬುರುಡೆಯನ್ನು ಕತ್ತಿಗೆ ಸಿಕ್ಕಿಸಿಕೊಂಡು ನೃತ್ಯ ಮಾಡಿದ್ದಾರೆ.
ಜಾತ್ರಾ ಮಹೋತ್ಸವದ ವೇಳೆ ಮಾನವರ ದೇಹವನ್ನು ಭಕ್ಷಣೆ ಮಾಡಲಾಗಿದೆ ಎಂಬ ಆರೋಪ ಸಹ ಇದ್ದು, ವಿಚಾರಣೆ ಮುಂದುವರಿದಿದೆ.