ಕರ್ನಾಟಕ

karnataka

ಮರಳು ಸಾಗಿಸುವ ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

By

Published : Jan 10, 2020, 7:46 AM IST

ಮರಳು ಸಾಗಿಸುಲು ಬಂದಿದ್ದಂತಹ ಆರು ವಾಹನಗಳಿಗೆ ನಕ್ಸಲರು ಬೆಂಕೆಯಿಟ್ಟ ಘಟನೆ ಛತ್ತೀಸ್​​​​ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

Naxalites set fire to vehicles
ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

ಛತ್ತಿಸ್​​ಗಢ: ಬಿಜಾಪುರ ಜಿಲ್ಲೆಯ ಚೆರ್ಪಾಲ್​​ ನದಿಯಿಂದ ಮರಳನ್ನು ಸಾಗಿಸಲು ಬಂದಿದ್ದ ಆರು ವಾಹನಗಳನ್ನು ನಕ್ಸಲರು ಸುಟ್ಟುಹಾಕಿದ್ದಾರೆ.

ಆರು ವಾಹನಗಳಿಗೆ ಬೆಂಕಿಯಿಟ್ಟ ನಕ್ಸಲರು

ಇದರಲ್ಲಿ ಒಂದು 709, ಟ್ರ್ಯಾಕ್ಟರ್​, ಟ್ರಕ್​​ ಸೇರಿವೆ. ಮರಳು ತೆಗೆಯುವ ವಿಷಯದಲ್ಲಿ ಅಲ್ಲಿರುವವರ ಮದ್ಯೆ ಅಸಮಾಧಾನ ಉಂಟಾಗಿದೆ. ಹೀಗೆ ಅಸಮಾಧಾನಗೊಂಡ ಪ್ರಿಮಾ ಫೇಸಿ ಪಕ್ಷ ನಕ್ಸಲರ ಸಹಾಯದೊಂದಿಗೆ ಈ ಕೃತ್ಯ ನಡೆಸಿರಬಹುದೆಂದು ಎಂದು ಐಜಿ ಬಸ್ತರ್​ ಪಿ. ಸುಂದರ್​ ರಾಜ್​ ಶಂಕೆ ವ್ಯಕ್ತಪಡಿಸಿದ್ದಾರೆ.

ಆದ್ರೆ ಈ ಘಟನೆ ಕುರಿತು ಯಾವುದೇ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ABOUT THE AUTHOR

...view details