ಕರ್ನಾಟಕ

karnataka

By

Published : Aug 21, 2019, 2:22 PM IST

Updated : Aug 21, 2019, 2:28 PM IST

ETV Bharat / bharat

ರಕ್ಷಣೆಗೆ ಹೋದ ಹೆಲಿಕಾಪ್ಟರ್ ಅಪಘಾತ... ಮೂವರ ಸಾವು

ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ತೆರಳಿದ್ದ ಹೆಲಿಕಾಪ್ಟರ್ ಉತ್ತರಾಖಂಡದ ಉತ್ತರಕಾಶಿಯಲ್ಲಿ ಅಪಘಾತಕ್ಕೀಡಾಗಿ, ಹೆಲಿಕಾಪ್ಟರ್​ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.

ಹೆಲಿಕಾಪ್ಟರ್ ಅಪಘಾತ

ಉತ್ತರಕಾಶಿ:ಪ್ರವಾಹ ಸಂತ್ರಸ್ತರ ರಕ್ಷಣೆಗೆ ತೆರಳಿದ್ದ ಹೆಲಿಕಾಪ್ಟರ್​​ ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರು ಸಹ ಮೃತಪಟ್ಟಿದ್ದಾರೆ.

ರಕ್ಷಣೆಗೆ ಹೋದ ಹೆಲಿಕಾಪ್ಟರ್ ಅಪಘಾತ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಭೀಕರ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಹ ಉಂಟಾಗಿದೆ.

ಅಪಘಾತಕ್ಕೀಡಾದ ಹೆಲಿಕಾಪ್ಟರ್​​​ ಮೊರಿಯಿಂದ ಮೊಲ್ಡಿಗೆ ತೆರಳುತ್ತಿತ್ತು. ಪೈಲಟ್​​​ ರಾಜಪಾಲ್​​​, ಕೋ ಪೈಲಟ್​​ ಕಪ್ತಾಲ್​ ಲಾಲ್​ ಮತ್ತು ಸ್ಥಳೀಯ ವ್ಯಕ್ತಿ ರಮೇಶ್ ಸಾವರ್​​ ಹೆಲಿಕಾಪ್ಟರ್​​​ನಲ್ಲಿದ್ದರು.

ಸದ್ಯ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ಘಟನೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ಹದಿನೈ ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

Last Updated : Aug 21, 2019, 2:28 PM IST

ABOUT THE AUTHOR

...view details