ETV Bharat / spiritual

ಸೋಮವಾರದ ಪಂಚಾಂಗ, ಭವಿಷ್ಯ: ಈ ರಾಶಿಯವರಿಂದು ಮಾನಸಿಕ, ದೈಹಿಕ ಸೌಖ್ಯ ಕಾಪಾಡಿಕೊಳ್ಳುವುದು ಅಗತ್ಯ - Monday Horoscope

author img

By ETV Bharat Karnataka Team

Published : Jun 24, 2024, 5:01 AM IST

ಸೋಮವಾರ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ..

horoscope
ರಾಶಿ ಭವಿಷ್ಯ (ETV Bharat)

ಇಂದಿನ ಪಂಚಾಂಗ

24-06-2024, ಸೋಮವಾರ

ಸಂವತ್ಸರ : ಕ್ರೋಧಿ ನಾಮ ಸಂವತ್ಸರ

ಆಯನ : ಉತ್ತರಾಯಣ

ಮಾಸ : ಜ್ಯೇಷ್ಠ

ಪಕ್ಷ : ಕೃಷ್ಣ

ತಿಥಿ: ತೃತೀಯಾ

ನಕ್ಷತ್ರ: ಉತ್ತರಾಷಾಢ

ಸೂರ್ಯೋದಯ : ಮುಂಜಾನೆ 05:52 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 03:34ರಿಂದ ಸಂಜೆ 05:11 ಗಂಟೆವರೆಗೆ

ರಾಹುಕಾಲ : ಮಧ್ಯಾಹ್ನ 01:57ರಿಂದ 03:34 ಗಂಟೆ ವರೆಗೆ

ದುರ್ಮುಹೂರ್ತಂ : ಮಧ್ಯಾಹ್ನ 12:16 ರಿಂದ 01:04 ಹಾಗೂ 02:40ರಿಂದ 03:28 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆ ತನಕ

ಸೂರ್ಯಾಸ್ತ : ಸಂಜೆ 06:48 ಗಂಟೆಗೆ

ರಾಶಿ ಭವಿಷ್ಯ:

ಮೇಷ: ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ತಡವಾಗುವುದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ: ಇಂದು ನಿಮ್ಮ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತೀರಿ. ನೀವು ಇತರರ ಕೆಲಸಕ್ಕೆ ನಿಮ್ಮ ತಪ್ಪು ಎಂದು ಭಾವಿಸುತ್ತೀರಿ. ಸಂಜೆಯ ವೇಳೆಗೆ ವಿಷಯಗಳು ಆಶಾಭಂಗ ಉಂಟುಮಾಡಬಹುದು. ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನೀವು ಶಾಂತರಾಗಿ ಉಳಿಯುವುದು ಸೂಕ್ತ.

ಮಿಥುನ: ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.

ಕರ್ಕಾಟಕ: ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ ತಮ್ಮಕೆಲಸಕ್ಕೆ ಗಮನ ನೀಡುತ್ತಾರೆ ಮತ್ತು ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.

ಸಿಂಹ: ನೀವು ಒತ್ತಡದ ಕಾರ್ಯಗಳನ್ನು ಪ್ರಭಾವಿಸಲು ಯತ್ನಿಸುತ್ತಿರುವುದರಿಂದ ಕೊಂಚ ಒತ್ತಡ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸೌಖ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ, ಆದರೆ ಎಲ್ಲ ಕೆಲಸ ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳ ಮತ್ತು ವಿಶ್ರಾಂತಿಗೆ ದಾರಿಗಳನ್ನು ಹುಡುಕಿರಿ.

ಕನ್ಯಾ: ನೀವು ಇಂದು ಐಡಿಯಾಗಳ ಅತಿಯಾದ ಹರಿವನ್ನು ಕಾಣುತ್ತೀರಿ. ನಿಮಗೆ ಗುಣಪಡಿಸುವ ಸ್ಪರ್ಶವಿದೆ, ಹೀಲರ್ ಕೈಗಳಿವೆ; ಅದರಿಂದ ಹಲವು ಜನರಿಗೆ ನೆರವಾಗಲು ಸಮರ್ಥರಾಗುತ್ತೀರಿ. ನೀವು ಬಹಳ ದಯಾಳು, ನಿಮ್ಮ ಮನಸ್ಸು ಓದುವ ಸಾಮರ್ಥ್ಯಗಳು ನಿಮಗೆ ಅದ್ಭುತಗಳನ್ನು ಮಾಡುತ್ತದೆ.

ತುಲಾ: ಇಂದು ಸರ್ಕಾರದ ಸೇವೆಯಲ್ಲಿರುವವರಿಗೆ ಅದ್ಭುತ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ, ನಿಮ್ಮ ಪ್ರಶಂಸನೀಯ ಸೇವೆಗಳಿಗೆ ಸೂಕ್ತ ಮಾನ್ಯತೆ ಪಡೆಯುವುದು ಮತ್ತು ಪುರಸ್ಕರಿಸಲ್ಪಡುವುದು ಖಂಡಿತ. ಕಿವಿಗಳು ಮತ್ತು ಕಣ್ಣುಗಳನ್ನು ತೆರೆದಿರಿ ಮತ್ತು ತುಟಿಗಳನ್ನು ಬಿಚ್ಚದಿರಿ, ನಿಮ್ಮ ಮ್ಯಾನೇಜರ್​ಗಳು ನಿಮ್ಮೊಂದಿಗೆ ವಿಶ್ವಾಸವಿಟ್ಟು ವರ್ಗೀಕೃತ ವಿಷಯಗಳನ್ನು ಚರ್ಚಿಸುತ್ತಾರೆ.

ವೃಶ್ಚಿಕ: ಇದು ವ್ಯಾಪಾರಕ್ಕೆ ಸೂಕ್ತ ಸಮಯ, ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿಲ್ಲ, ಅವು ಕೆಲ ಅಡೆತಡೆಗಳನ್ನು ಉಂಟು ಮಾಡಬಹುದು ಎಂದು ಸೂಚಿಸುತ್ತಿವೆ. ಎಷ್ಟು ಸಾಧ್ಯವೋ ಅಷ್ಟು ಸಮಯ ತೆಗೆದುಕೊಳ್ಳಿ, ಅನನುಕೂಲ ಪರಿಹರಿಸಿಕೊಳ್ಳಿ ಮತ್ತು ಜಾಹೀರಾತು ಮತ್ತು ಸಂಭ್ರಮಾಚರಣೆಗಳ ಮೂಲಕ ನಿಮ್ಮ ಉತ್ಪನ್ನ ಬಿಡುಗಡೆ ಮಾಡಿ.

ಧನು: ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು, ನಿಮ್ಮ ಸುತ್ತಲೂ ಜನರಿಗೆ ಅದೇ ಸಂದೇಶ ಹರಡುತ್ತೀರಿ.

ಮಕರ: ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಮಿತ್ರರಿಗೆ ಮತ್ತು ಸಹ-ಕೆಲಸಗಾರರಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿ ಬರಬಹುದು, ಆದರೆ ಒತ್ತಡಕ್ಕೆ ಕಾರಣವಿಲ್ಲ.

ಕುಂಭ: ಕೆಲಸದಲ್ಲಿ ಇಂದು ಒತ್ತಡದ ದಿನ, ಮತ್ತು ನೀವು ಕೆಲ ಬಾಕಿ ಇರುವ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆದರೆ ಸಂತೃಪ್ತರಾಗದಿರಿ. ನಿಮ್ಮ ವಿರೋಧಿಗಳ ಶಕ್ತಿಯ ಮೇಲೆ ಕಣ್ಣಿರಿಸಿ. ಸಹೋದ್ಯೋಗಿಗಳು ಮತ್ತು ಕುಟುಂಬ ಬೆಂಬಲ ನೀಡುತ್ತದೆ.

ಮೀನ: ಶ್ರೇಷ್ಠವಾದ ಸೋತವರು ಮತ್ತು ಉದಾರ ವಿಜೇತರಿಗಿಂತ ಹೆಚ್ಚು ಮುಖ್ಯ. ನೆನಪಿಟ್ಟುಕೊಳ್ಳಿ, ಪ್ರತಿದಿನವೂ ಯಶಸ್ಸು ಬರುವುದಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಆತ್ಮ ಸಂಗಾತಿಯೊಂದಿಗೆ ಸಂತೋಷದ ಟ್ರಿಪ್ ಹೊರಡುವ ಸೂಚನೆಗಳಿವೆ.

ಇಂದಿನ ಪಂಚಾಂಗ

24-06-2024, ಸೋಮವಾರ

ಸಂವತ್ಸರ : ಕ್ರೋಧಿ ನಾಮ ಸಂವತ್ಸರ

ಆಯನ : ಉತ್ತರಾಯಣ

ಮಾಸ : ಜ್ಯೇಷ್ಠ

ಪಕ್ಷ : ಕೃಷ್ಣ

ತಿಥಿ: ತೃತೀಯಾ

ನಕ್ಷತ್ರ: ಉತ್ತರಾಷಾಢ

ಸೂರ್ಯೋದಯ : ಮುಂಜಾನೆ 05:52 ಗಂಟೆಗೆ

ಅಮೃತಕಾಲ : ಮಧ್ಯಾಹ್ನ 03:34ರಿಂದ ಸಂಜೆ 05:11 ಗಂಟೆವರೆಗೆ

ರಾಹುಕಾಲ : ಮಧ್ಯಾಹ್ನ 01:57ರಿಂದ 03:34 ಗಂಟೆ ವರೆಗೆ

ದುರ್ಮುಹೂರ್ತಂ : ಮಧ್ಯಾಹ್ನ 12:16 ರಿಂದ 01:04 ಹಾಗೂ 02:40ರಿಂದ 03:28 ಗಂಟೆ ತನಕ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆ ತನಕ

ಸೂರ್ಯಾಸ್ತ : ಸಂಜೆ 06:48 ಗಂಟೆಗೆ

ರಾಶಿ ಭವಿಷ್ಯ:

ಮೇಷ: ಕೆಲವೊಮ್ಮೆ ನೀವು ಒತ್ತಡದಲ್ಲಿರುವುದು ಒಳ್ಳೆಯದು ಏಕೆಂದರೆ ಇದು ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಹೊರತರುತ್ತದೆ. ನೀವು ನಿಮ್ಮ ಕೆಲಸದಲ್ಲಿ ಎಲ್ಲ ನಿಮ್ಮ ಸಹೋದ್ಯೋಗಿಗಳನ್ನೂ ಮೀರುತ್ತೀರಿ. ಆದರೆ, ಫಲಿತಾಂಶಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದಿಲ್ಲ. ಫಲಿತಾಂಶಗಳು ತಡವಾಗುವುದರಿಂದ ನೀವು ತಾಳ್ಮೆಯಿಂದ ಇರಬೇಕು.

ವೃಷಭ: ಇಂದು ನಿಮ್ಮ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತೀರಿ. ನೀವು ಇತರರ ಕೆಲಸಕ್ಕೆ ನಿಮ್ಮ ತಪ್ಪು ಎಂದು ಭಾವಿಸುತ್ತೀರಿ. ಸಂಜೆಯ ವೇಳೆಗೆ ವಿಷಯಗಳು ಆಶಾಭಂಗ ಉಂಟುಮಾಡಬಹುದು. ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನೀವು ಶಾಂತರಾಗಿ ಉಳಿಯುವುದು ಸೂಕ್ತ.

ಮಿಥುನ: ನೀವು ನಿಮ್ಮ ಹಣಕಾಸು, ಜಂಟಿಯಾಗಿ ಹೊಂದಿರುವ ಸಂಪತ್ತುಗಳು ಮತ್ತು ಸ್ಥಿರಾಸ್ತಿಯ ವಿಷಯಗಳ ಕುರಿತು ಆತಂಕಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಇಂದು ನೀವು ಕೊಂಚ ಅವಿಶ್ರಾಂತರಾಗುತ್ತೀರಿ. ಅತ್ಯಂತ ನಿರ್ಲಕ್ಷಿಸಬಹುದಾದ ಸಮಸ್ಯೆಗಳೂ ನಿಮ್ಮ ಮನಸ್ಸು ಹಾಳು ಮಾಡಬಹುದು. ನೀವು ಹಣಕಾಸಿನ ವಿಷಯಗಳಲ್ಲಿ ರಿಸ್ಕ್ ತೆಗೆದುಕೊಳ್ಳಬಹುದು.

ಕರ್ಕಾಟಕ: ಜನರು ನಿಮ್ಮನ್ನು ಸುತ್ತುವರಿಯುತ್ತಾರೆ. ನಿಮ್ಮ ಮನರಂಜನೆಯಿಂದ ಅವರನ್ನು ತೊಡಗಿಸಿಕೊಳ್ಳುತ್ತೀರಿ. ಸಾಮಾಜಿಕ ಸಂಪರ್ಕಗಳು ನಿಮಗೆ ಲಾಭ ತರುತ್ತವೆ. ವಿದ್ಯಾರ್ಥಿಗಳು ನಿರೀಕ್ಷೆ ಮೀರುತ್ತಾರೆ ತಮ್ಮಕೆಲಸಕ್ಕೆ ಗಮನ ನೀಡುತ್ತಾರೆ ಮತ್ತು ಗಮನ ನೀಡುತ್ತಾರೆ. ಒಟ್ಟಾರೆ ಎಲ್ಲರಿಗೂ ಇದು ಒಳ್ಳೆಯ ದಿನವಾಗಿದೆ.

ಸಿಂಹ: ನೀವು ಒತ್ತಡದ ಕಾರ್ಯಗಳನ್ನು ಪ್ರಭಾವಿಸಲು ಯತ್ನಿಸುತ್ತಿರುವುದರಿಂದ ಕೊಂಚ ಒತ್ತಡ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸೌಖ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ, ಆದರೆ ಎಲ್ಲ ಕೆಲಸ ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳ ಮತ್ತು ವಿಶ್ರಾಂತಿಗೆ ದಾರಿಗಳನ್ನು ಹುಡುಕಿರಿ.

ಕನ್ಯಾ: ನೀವು ಇಂದು ಐಡಿಯಾಗಳ ಅತಿಯಾದ ಹರಿವನ್ನು ಕಾಣುತ್ತೀರಿ. ನಿಮಗೆ ಗುಣಪಡಿಸುವ ಸ್ಪರ್ಶವಿದೆ, ಹೀಲರ್ ಕೈಗಳಿವೆ; ಅದರಿಂದ ಹಲವು ಜನರಿಗೆ ನೆರವಾಗಲು ಸಮರ್ಥರಾಗುತ್ತೀರಿ. ನೀವು ಬಹಳ ದಯಾಳು, ನಿಮ್ಮ ಮನಸ್ಸು ಓದುವ ಸಾಮರ್ಥ್ಯಗಳು ನಿಮಗೆ ಅದ್ಭುತಗಳನ್ನು ಮಾಡುತ್ತದೆ.

ತುಲಾ: ಇಂದು ಸರ್ಕಾರದ ಸೇವೆಯಲ್ಲಿರುವವರಿಗೆ ಅದ್ಭುತ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ, ನಿಮ್ಮ ಪ್ರಶಂಸನೀಯ ಸೇವೆಗಳಿಗೆ ಸೂಕ್ತ ಮಾನ್ಯತೆ ಪಡೆಯುವುದು ಮತ್ತು ಪುರಸ್ಕರಿಸಲ್ಪಡುವುದು ಖಂಡಿತ. ಕಿವಿಗಳು ಮತ್ತು ಕಣ್ಣುಗಳನ್ನು ತೆರೆದಿರಿ ಮತ್ತು ತುಟಿಗಳನ್ನು ಬಿಚ್ಚದಿರಿ, ನಿಮ್ಮ ಮ್ಯಾನೇಜರ್​ಗಳು ನಿಮ್ಮೊಂದಿಗೆ ವಿಶ್ವಾಸವಿಟ್ಟು ವರ್ಗೀಕೃತ ವಿಷಯಗಳನ್ನು ಚರ್ಚಿಸುತ್ತಾರೆ.

ವೃಶ್ಚಿಕ: ಇದು ವ್ಯಾಪಾರಕ್ಕೆ ಸೂಕ್ತ ಸಮಯ, ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿಲ್ಲ, ಅವು ಕೆಲ ಅಡೆತಡೆಗಳನ್ನು ಉಂಟು ಮಾಡಬಹುದು ಎಂದು ಸೂಚಿಸುತ್ತಿವೆ. ಎಷ್ಟು ಸಾಧ್ಯವೋ ಅಷ್ಟು ಸಮಯ ತೆಗೆದುಕೊಳ್ಳಿ, ಅನನುಕೂಲ ಪರಿಹರಿಸಿಕೊಳ್ಳಿ ಮತ್ತು ಜಾಹೀರಾತು ಮತ್ತು ಸಂಭ್ರಮಾಚರಣೆಗಳ ಮೂಲಕ ನಿಮ್ಮ ಉತ್ಪನ್ನ ಬಿಡುಗಡೆ ಮಾಡಿ.

ಧನು: ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು, ನಿಮ್ಮ ಸುತ್ತಲೂ ಜನರಿಗೆ ಅದೇ ಸಂದೇಶ ಹರಡುತ್ತೀರಿ.

ಮಕರ: ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಮಿತ್ರರಿಗೆ ಮತ್ತು ಸಹ-ಕೆಲಸಗಾರರಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿ ಬರಬಹುದು, ಆದರೆ ಒತ್ತಡಕ್ಕೆ ಕಾರಣವಿಲ್ಲ.

ಕುಂಭ: ಕೆಲಸದಲ್ಲಿ ಇಂದು ಒತ್ತಡದ ದಿನ, ಮತ್ತು ನೀವು ಕೆಲ ಬಾಕಿ ಇರುವ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆದರೆ ಸಂತೃಪ್ತರಾಗದಿರಿ. ನಿಮ್ಮ ವಿರೋಧಿಗಳ ಶಕ್ತಿಯ ಮೇಲೆ ಕಣ್ಣಿರಿಸಿ. ಸಹೋದ್ಯೋಗಿಗಳು ಮತ್ತು ಕುಟುಂಬ ಬೆಂಬಲ ನೀಡುತ್ತದೆ.

ಮೀನ: ಶ್ರೇಷ್ಠವಾದ ಸೋತವರು ಮತ್ತು ಉದಾರ ವಿಜೇತರಿಗಿಂತ ಹೆಚ್ಚು ಮುಖ್ಯ. ನೆನಪಿಟ್ಟುಕೊಳ್ಳಿ, ಪ್ರತಿದಿನವೂ ಯಶಸ್ಸು ಬರುವುದಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಆತ್ಮ ಸಂಗಾತಿಯೊಂದಿಗೆ ಸಂತೋಷದ ಟ್ರಿಪ್ ಹೊರಡುವ ಸೂಚನೆಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.