thumbnail

By

Published : Apr 24, 2022, 9:31 PM IST

ETV Bharat / Videos

ಜಹಾಂಗೀರ್​ಪುರಿಯಲ್ಲಿ ತ್ರಿವರ್ಣ ಯಾತ್ರೆ ಕೈಗೊಂಡ ಹಿಂದೂ-ಮುಸ್ಲಿಮರು

ದೆಹಲಿಯ ಜಹಾಂಗೀರ್​ಪುರಿಯಲ್ಲಿ ನಡೆದ ಹಿಂಸಾಚಾರದ ಪರಿಸ್ಥಿತಿಯನ್ನು ತಿಳಿಗೊಳಿಸಲು ತ್ರಿವರ್ಣ ಯಾತ್ರೆ ಕೈಗೊಳ್ಳುವ ಮೂಲಕ ಸ್ಥಳೀಯ ಜನರು ಮತ್ತು ಅಮನ್ ಸಮಿತಿಯಿಂದ ಸಹೋದರತ್ವದ ಸಂದೇಶ ಸಾರಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಕಂಡುಬಂದರು. ತ್ರಿವರ್ಣ ಯಾತ್ರೆಗೆ ಸ್ಥಳೀಯರು ಮನೆಯ ಮೇಲ್ಛಾವಣಿಯಿಂದ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.