thumbnail

By

Published : Mar 28, 2020, 6:01 PM IST

ETV Bharat / Videos

ಅತಂತ್ರ ಸ್ಥಿತಿಯಲ್ಲಿ ಕೂಲಿ ಕಾರ್ಮಿಕರು: ಒಂದೊತ್ತಿನ ಊಟಕ್ಕೂ ಪರದಾಟ

ಕೊರೊನಾ ಲಾಕ್​ಡೌನ್​ ಹಿನ್ನೆಲೆ ಉಡುಪಿ ಜಿಲ್ಲೆಗೆ ವಲಸೆ ಬಂದಿದ್ದ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರದ ರೇಷನ್​ ಕೂಡಾ ಸಿಗದ ಹಿನ್ನೆಲೆ ತಮ್ಮ ಹುಟ್ಟೂರಿಗೆ ಹೊರಡಲು ನಿನ್ನೆ ಸುಮಾರು 30ರಿಂದ 40 ವಾಹನಗಳಲ್ಲಿ ಸಾವಿರಕ್ಕೂ ಅಧಿಕ ಜನರು ಪ್ರಯಾಣ ಬೆಳೆಸಿದ್ದರು. ಉಡುಪಿಯ ಗಡಿ ಭಾಗದ ಶಿರೂರಿನಲ್ಲಿ ಅವರನ್ನು ತಡೆದು ಲಾಠಿ ಚಾರ್ಚ್​ ಮಾಡಿ ವಾಪಸ್​ ಕಳುಹಿಸಲಾಗಿತ್ತು. ಸದ್ಯ ನಗರದ ಮಧ್ಯ ಭಾಗದ ಬೀಡಿನಗುಡ್ಡೆ ಮೈದಾನದಲ್ಲಿ ಜಮಾಯಿಸಿರುವ ಕಾರ್ಮಿಕರು, ಸೂಕ್ತ ವ್ಯವಸ್ಥೆ ಮಾಡುವಂತೆ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.