ಈ ಬಾರಿ ಕಲ್ಪತರು ನಾಡಿಗೆ ನಿಗದಿಯಂತೆ ಹರಿದ ಹೇಮಾವತಿ ಜಲಾಶಯದ ನೀರು!! - ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7532989-586-7532989-1591626699845.jpg)
ಪ್ರತಿ ಬಾರಿ ತುಮಕೂರು ಜಿಲ್ಲೆಗೆ ನಿಗದಿಯಾಗಿದ್ದ ಹೇಮಾವತಿ ನದಿ ನೀರನ್ನು ಹರಿಸುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಜಿಲ್ಲೆಯ ಜನಪ್ರತಿನಿಧಿಗಳ ಹಕ್ಕೊತ್ತಾಯಕ್ಕೆ ಈ ಬಾರಿ ತೆರೆಬಿದ್ದಿದೆ. ಜಿಲ್ಲೆಗೆ ನಿಗದಿಯಾಗಿದ್ದ ಸಂಪೂರ್ಣ ನೀರನ್ನು ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ನಾಲೆಗಳಿಗೆ ಹರಿಸಲಾಗಿದೆ. ಬಹುತೇಕ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯ ಆತಂಕಕ್ಕೆ ತೆರೆ ಬಿದ್ದಿದೆ.
Last Updated : Jun 14, 2020, 9:24 AM IST