ರಕ್ಷಿತ್-ರಿಷಬ್ ಶೆಟ್ಟಿ ಪಾಲಿಗೆ ಕೊರಗಜ್ಜ ಕಾಮಧೇನು:ಕರಾವಳಿಯಲ್ಲಿ ಮನೆಮಾತಾಗಿದೆ ಕಾರಣಿಕ ದೈವದ ಪವಾಡ - ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4261755-thumbnail-3x2-vid.jpg)
ಕರಾವಳಿ ಜಿಲ್ಲೆಗಳಲ್ಲಿ ಕೊರಗಜ್ಜನ ಕಾರಣಿಕದ ಬಗ್ಗೆ ಪವಾಡ ಕಥೆಗಳು ಸಾಕಷ್ಟಿವೆ. ತುಳುನಾಡಿನ ಜನರು ಅತಿಯಾಗಿ ನಂಬುವ ದೈವ ಈ ಕೊರಗಜ್ಜ. ಈ ದೈವದ ಪ್ರಭಾವದಿಂದ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಹೊಸ ತಲೆಮಾರಿನ ಯಶಸ್ವಿ ನಿರ್ದೇಶಕ, ನಟರಾದ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಪಾಲಿಗೆ ಈ ದೈವ ಕಾಮಧೇನು ಆದ ಕಥೆ ಇದು.