ಕೋಟೆನಾಡಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ: ಅಭಿಷೇಕ್ ಅಂಬರೀಶ್‌ ಕಂಡು ಅಭಿಮಾನಿಗಳು​ ಖುಷ್​ ​ - ಚಿತ್ರದುರ್ಗದಲ್ಲಿ ನಟ ಅಭಿಷೇಕ್ ಅಂಬರೀಶ್‌ ಭಾಗಿ

🎬 Watch Now: Feature Video

thumbnail

By

Published : Dec 23, 2019, 12:25 PM IST

Updated : Dec 23, 2019, 12:33 PM IST

ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಟ ಅಭಿಷೇಕ್​ ಅಂಬರೀಶ್​ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು ಕೇಕೆ ಶಿಳ್ಳೆ ಹಾಕುವ ಮೂಲಕ ಅಭಿಷೇಕ್​ ಅವರಿಗೆ ಜೈಕಾರ ಕೂಗಿದ್ರು. ಆಗ ಜ್ಯೂನಿಯರ್​ ರೆಬಲ್​ ಅಭಿಮಾನಗಳತ್ತ ಕೈಬೀಸುತ್ತ ನಗೆ ಬೀರಿದ್ರು...
Last Updated : Dec 23, 2019, 12:33 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.