ಗಣಿ ನಾಡಿಗೆ ವರುಣನ ಸಿಂಚನ: ತುಂಬಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು - ಬಳ್ಳಾರಿ ಜಿಲ್ಮಲೆಯಲ್ಲಿ ಮಳೆ

🎬 Watch Now: Feature Video

thumbnail

By

Published : Jul 25, 2020, 12:21 AM IST

ಬಳ್ಳಾರಿ: ಜಿಲ್ಲೆಯ ನಾನಾ ಭಾಗಗಳಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗಣಿ ನಾಡಿಗೆ ವರುಣನ ಸಿಂಚನದಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಬೀರಿದ್ದು, ಈ ಬಾರಿಯ ಕೃಷಿ ಉತ್ತಮವಾಗಲಿದೆ ಎಂಬ ಸಂತಸದಲ್ಲಿದ್ದಾರೆ. ಕೂಡ್ಲಿಗಿ ತಾಲೂಕಿನ ನಿಂಗದಹಳ್ಳಿ ತಾಂಡದ ಹಳ್ಳ-ಕೊಳ್ಳಗಳು ಹಾಗೂ ಸಂಡೂರು ತಾಲೂಕಿನ ತಾರಾನಗರದ ಮಾನಸ ಸರೋವರ ಖ್ಯಾತಿಯ ನಾರಿಹಳ್ಳ ಕೂಡ ತುಂಬಿ ಹರಿಯುತ್ತಿದೆ. ಬಿಸಿಲಿನ ಬೇಗೆಯಿಂದ ದಣಿದಿದ್ದ ಜನರಿಗೆ ವರುಣರಾಯ ತಂಪೆರೆದಿರುವುದು ಜನರಲ್ಲಿ ಸಂತಸ ತಂದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.